
30th July 2025
ಬೈಲಹೊಂಗಲ- ಮತ ಕ್ಷೇತ್ರದ ಹಾರುಗೋಪ್ಪ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಲಾಯಿತು,
ಬುಧವಾರ ಹಾರುಗೋಪ್ಪ ಗ್ರಾಮದಲ್ಲಿ ಶ್ರೀ ಮಲ್ಲಯ್ಯ ಅಜ್ಜಾನ,ಸರಪಳಿ ಕಲ್ಲನೂ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು,
ಮೆರವಣಿಗೆ ಮುಂದೆ ಡೊಳ್ಳು ಹಾಗೂ ಭಜನಾ ಮಂಡಳಿ, ಹಾಗೂ ಹೆಣ್ಣು ಮಕ್ಕಳು ಆರುತಿ ಹಿಡಿದುಕೊಂಡು ಸಾಗಿದರು,
ಹಾಗೂ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜ ದೇವರಿಗೆ ಬೆಳಿಗಿನ ಜವಾ ಮಹಾರುದ್ರಾ ಅಭಿಷೇಕ,ಮಾಡಲಾಯಿತು, ದೇವಸ್ಥಾನಕ್ಕೆ ಮಾವಿನ, ತೋರಣ, ಬಾಳೆ ಕಬ್ಬು,ಹಾಗೂ ಹೂವಿನ ಮಾಲೆ ಹಾಕಿ ಸಿoಗಾರ ಮಾಡಲಾಗಿತ್ತು,
ನಂತರ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜಾರ ಪ್ರತಿ ವರ್ಷದ ಜಾತ್ರೆಯ ನಡೆಯುವ ಉದ್ದೇಶ ವಾಗಿ,ಗ್ರಾಮದಲ್ಲಿ ನಡೆಯುವ ಹಿರಿಯರ ಸಮ್ಮುಖದಲ್ಲಿ ಬಾಬದವರನ್ನು ಆಯ್ಕೆ ಮಾಡಲಾಯಿತು,
ಸರಪಳಿ ಕಟ್ಟೆಯ ಕಲ್ಲು ಪೂಜೆಯ ಕಾರ್ಯಕ್ರಮವನ್ನು ಪತ್ರ್ಯಯ್ಯ ಹಿರೇಮಠ ಸ್ವಾಮಿ ಗಳು ಪೂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಈ ಪೂಜೆ ಕಾರ್ಯಕ್ರಮದಲ್ಲಿ ಕರಿಬಸಯ್ಯ ಕಲ್ಮಠ ಭಾಗವಹಿಸಿದರು,
ಈ ಪೂಜೆ ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಲಯ್ಯ ಅಜ್ಜಾನ ವಗ್ಗಯ್ಯಗಳು ಭಾಗವಹಿಸಿದರು,
ಗ್ರಾಮದ ಹಿರಿಯರು :- ಗೌಡಪ್ಪ ಪಾಟೀಲ,ಮಲ್ಲೇಶ ಮಲ್ಲೂರ, ಸಿ ಬಿ ಜಕನ್ನವರ, ಅಣ್ಣಪ್ಪ ದೇಶಾಯಿ, ಶಿವಾನಂದ ನಿಲ್ಲಪ್ಪನ್ನವರ, ಬಸನಗೌಡ ಪಾಟೀಲ, ಚಿದಾನಂದ ಪೂಜೇರಿ ರಾಚಯ್ಯ ಕಲ್ಲಯ್ಯನವರ,ನಾಗಪ್ಪ ಪೂಜೇರಿ ವೀರಭದ್ರ ತಳವಾರ, ನಾಗಪ್ಪ ನಾಯ್ಕರ,ಬಸವರಾಜ ದoಡಿನ, ಸಿದ್ದಪ್ಪ ಪೂಜೇರಿ, ರುದ್ರಗೌಡ ಪಾಟೀಲ,ಈರಪ್ಪ ಪೂಜೇರಿ,ಭೀಮಪ್ಪ ಕುರಿ, ದುoಡಪ್ಪ ಕಂಬಾರ, ಉದಪ್ಪ ಗೊಡಚಿ,ಹಾಗೂ ಸ್ವಸಹಾಯ ಸಂಘಗಳು ಶ್ರೀ ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗ ಹಾಗೂ ಹಾರುಗೋಪ್ಪ ಗ್ರಾಮದ ಸಮಸ್ತ ಗುರು ಹಿರಿಯರು ಭಾಗವಹಿಸಿದರು, ನಂತರ ಶ್ರೀ ಮಲ್ಲಯ್ಯ ಅಜ್ಜನ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆಸಲಾಯಿತು,
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅಭಿಮತ